HEALTH TIPS

ಕೆ.ಸುರೇಂದ್ರನ್ ಗೆಲುವು ಖಚಿತಪಡಿಸಿದ ಚುನಾವಣೋತ್ತರ ಸಮೀಕ್ಷೆಗಳು 35.90 ಶೇಕಡಾ, ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಶೇ 35.30 ಮತಗಳಿಂದ ಗೆಲುವಿನ ಸಾಧ್ಯತೆ:

                                   

             ತಿರುವನಂತಪುರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ಸಮೀಕ್ಷೆಯಲ್ಲಿ ಯಾರಿಗೆ ಸ್ಥಾನ ಲಭಿಸಲಿದೆ ಎಂದು ಅಂದಾಜಿಸುವುದು  ಕಠಿಣವಾಗಿದೆ ಎಂದು ಎಕ್ಸಿಸ್ಟ್ ಪೋಲ್ ಸಮೀಕ್ಷೆಯ ಫಲಿತಾಂಶಗಳು ಸೂಚಿಸುತ್ತವೆ. ಸಮೀಕ್ಷೆಗಳು ಮಂಜೇಶ್ವರದಲ್ಲಿ ಎನ್ ಡಿ ಎ ಮುನ್ನಡೆಯನ್ನು 0.60 ಶೇ. ರಷ್ಟು ಸೂಚಿಸುತ್ತವೆ ಫಲಿತಾಂಶಗಳು ಯುಡಿಎಫ್ ಎರಡನೇ ಮತ್ತು ಎಲ್ಡಿಎಫ್ ಮೂರನೇ ಸ್ಥಾನದಲ್ಲಿದೆ ಎಂದು ಸೂಚಿಸುತ್ತದೆ.

            ಎನ್ ಡಿ ಎ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ಜಿದ್ದಾಜಿದ್ದಿನ ಸ್ಪರ್ಧೆ ನಿಖರವಾಗಿ ಗೆಲುವನ್ನು ಯಾರು ಪಡೆಯುವರೆಂಬುದನ್ನು ಗುರುತಿಸುವಲ್ಲಿ ಸಮೀಕ್ಷೆ ತಡಕಾಡಿರುವುದು ಕುತೂಹಲ ಮೂಡಿಸಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries