ಬದಿಯಡ್ಕ: ಅಗಲ್ಪಾಡಿ ಯಾದವ ಸೇವಾಸಂಘ ಹಾಗೂ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ವತಿಯಿಂದ `ಸಾರಥಿ' ಯುಎಇ ಅಧ್ಯಕ್ಷ ನಾರಾಯಣ ಕೇಳೋತ್ತ್ ಅವರನ್ನು ಗೌರವಿಸಲಾಯಿತು. ಅಗಲ್ಪಾಡಿ ಯಾದವ ಸೇವಾಸಂಘದ ವಿದ್ಯಾರ್ಥಿವೇತನ ವಿತರಣೆ ಸಮಾರಂಭದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬುಮಾಸ್ತರ್ ಅಗಲ್ಪಾಡಿ, ಶಿವರಾಮ ಮೇಸ್ತ್ರಿ ಅರುವತ್, ಸುಧಾಮ ಮಣಿಯಾಣಿ ಪದ್ಮಾರು, ವಸಂತಿ ಟೀಚರ್ ಅಗಲ್ಪಾಡಿ, ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು, ಬಾಬು ಮಣಿಯಾಣಿ ಜಯನಗರ, ರಮೇಶ್ ಕೃಷ್ಣ ಪದ್ಮಾರು, ಉದಯಕುಮಾರ್ ಕಲ್ಲಕಟ್ಟ ಉಪಸ್ಥಿತರಿದ್ದರು.
`ಸಾರಥಿ' ಯುಎಇ ಅಧ್ಯಕ್ಷರಿಗೆ ಅಗಲ್ಪಾಡಿಯಲ್ಲಿ ಗೌರವಾರ್ಪಣೆ
0
July 27, 2022