ಮಂಜೇಶ್ವರ: ಪಕ್ಷಕ್ಕೂ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರಿಗೂ ಸುಳ್ಳು ಅಪಪ್ರಚಾರ ಮಾಡಿ, ಮಾನಹಾನಿಗೈಯ್ಯುವವರ ವಿರುದ್ದ ಮಂಜೇಶ್ವರ ಸಿ. ಪಿ. ಐ. (ಎಂ) ಏರಿಯಾ ಸಮಿತಿ ವತಿಯಿಂದ ವಾಹನ ಪ್ರಚಾರ ಜಾಗೃತಿ ಜಾಥಾ ಮಂಗಳವಾರ ನಡೆಯಿತು.
ವಾಹನ ಪ್ರಚಾರ ಜಾಥಾ ದ ಸಮಾರೋಪವನ್ನು ಉದ್ದೇಶಿಸಿ ಜಾಥ ಮುಖಂಡ ಕೆ. ಆರ್ ಜಯಾನಂದ ಮಾತನಾಡಿದರು. ಜಾಥಾ ಪ್ರಮುಖರಾದ ಕೆ. ವಿ. ಕುಂಞರಾಮನ್, ಅಬ್ದುಲ್ ರಜಾಕ್ ಚಿಪ್ಪಾರ್, ಭಾರತಿ ಸುಳ್ಯಮೆ, ಬೇಬಿ ಶೆಟ್ಟಿ, ಡಿ.ಬೂಬ, ಹಾರಿμï ಪೈವಳಿಕೆ ಉಪಸ್ಥಿತರಿದ್ದರು. ದಯಾಕರ ಸ್ವಾಗತಿಸಿ, ಬಿ. ಯಂ. ಕರುಣಾಕರ ಶೆಟ್ಟಿ ವಂದಿಸಿದರು.
ಸಿಪಿಎಂನಿಂದ ವಾಹನ ಪ್ರಚಾರ ಜಾಥಾ
0
July 28, 2022