ಕುಂಬಳೆ: ಶೇಡಿಕಾವು ಶ್ರೀ ಕೃಷ್ಣ ವಿದ್ಯಾಲಯದಲ್ಲಿ ಚಾಂದ್ರ ದಿನಾಚರಣೆ ನಡೆಯಿತು. ವಿದ್ಯಾರ್ಥಿನಿ ನಮಿಷ ನೀಲ್ ಆಮ್ರ್ಸ್ ಸ್ಟ್ರಾಂಗ್ ಕುರಿತಾಗಿ ಭಾಷಣ ಮಾಡಿದರು. ಶಿಕ್ಷಕಿ ತೇಜಸ್ವಿನಿ ಅವರು ಚಾಂದ್ರ ದಿನದ ವಿಶೇಷತೆಯನ್ನು ತಿಳಿಸಿದರು.
ವಿದ್ಯಾರ್ಥಿಗಳಿಗೆ ಚಾಂದ್ರ ದಿನದ ಅಂಗವಾಗಿ ರಸಪ್ರಶ್ನೆಯನ್ನು ನಡೆಸಲಾಯಿತು.ವಿಜೇತರಿಗೆ ಶಾಲಾ ಸಂಯೋಜಕ ಶೇಂತಾರು ನಾರಾಯಣ ಭಟ್, ಮುಖ್ಯೋಪಧ್ಯಾನಿ ಸುನೀತ, ಶಿಕ್ಷಕ ವರ್ಗದವರು ಅಭಿನಂದನೆ ಸಲ್ಲಿಸಿದರು.
ಶ್ರೀಕೃಷ್ಣ ವಿದ್ಯಾಲಯ ಶೇಡಿಕಾವು ಶಾಲೆಯಲ್ಲಿ ಚಾಂದ್ರ ದಿನ ಆಚರಣೆ
0
July 28, 2022