HEALTH TIPS

ಮೀನುಗಾರರ ಕಲ್ಯಾಣ ನಿಧಿಯಿಂದ ಆರ್ಥಿಕ ನೆರವು ಹಸ್ತಾಂತರ


                  ಕಾಸರಗೋಡು: ಮೀನುಗಾರಿಕೆ ಮಧ್ಯೆ ಹೃದಯಾಘಾತದಿಂದ ಮೃತರಾದ ಅಡ್ಕತ್ತಬೈಲು ಬೀಚ್ ನ ಕೃಷ್ಣ ಎಂಬವರ ಕುಟುಂಬಕ್ಕೆ ಮತ್ಸ್ಯಫೆಡ್ ಮತ್ಸ್ಯ ಕಾರ್ಮಿಕ ಕ್ಷೇಮನಿಧಿಯಿಂದ ರೂ.ಒಂದು ಲಕ್ಷ ನೆರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
         ಕಾಸರಗೋಡಿನ ಮತ್ಸ್ಯಫೆಡ್ ಜಿಲ್ಲಾ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತ್ಸ್ಯಫೆಡ್ ಆಡಳಿತ ಮಂಡಳಿಯ ಸದಸ್ಯರಾದ ಕಾಟಾಡಿ ಕುಮಾರನ್ ಅವರು ಕೃಷ್ಣನ್ ಅವರ ಪತ್ನಿ ಶೋಭಾ ಅವರಿಗೆ 1 ಲಕ್ಷ ರೂ.ಗಳ ಚೆಕ್ ಅನ್ನು ಹಸ್ತಾಂತರಿಸಿದರು.  ಜಿಲ್ಲಾ ವ್ಯವಸ್ಥಾಪಕ ಕೆ.ಎಚ್.ಶೆರೀಫ್, ಕೋಟಿಕುಳಂ ಕಸಬಾ ಸಹಕಾರ ಸಂಘದ ಅಧ್ಯಕ್ಷ ಆರ್.ಗಂಗಾಧರನ್, ಕ್ಲಸ್ಟರ್ ಮೂರು ಯೋಜನಾಧಿಕಾರಿ ಟಿ.ಆತ್ಮಪ್ರಶಾಂತಿ ಯೋಜನೆಯ ಕುರಿತು ಮಾತನಾಡಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries