HEALTH TIPS

ಅಯ್ಯಪ್ಪ ದರ್ಶನ ವಿಶಿಷ್ಟ ಅನುಭೂತಿ: ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಮಾಜಿ ವಿಸಿ ಡಾ. ಅಬ್ದುಲ್ ಸಲಾಂ ರಿಂದ 'ನಂಬಲಾಗದ ಅನುಭವ' ಎಂದು ಪೋಸ್ಟ್

                   ಪತ್ತನಂತಿಟ್ಟ: ಶಬರಿಮಲೆಗೆ ಭೇಟಿ ನೀಡಿದ ಅನುಭವ ಹಂಚಿಕೊಂಡ ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಾಜಿ ವಿಸಿ ಡಾ. ಅಬ್ದುಲ್ ಸಲಾಂ ಅನುಭೂತಿಯ ಹರ್ಷ ವ್ಯಕ್ತಪಡಿಸಿದ್ದಾರೆ. ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಸಂತಸವನ್ನು ಫೇಸ್ ಬುಕ್ ಮೂಲಕ ವ್ಯಕ್ತಪಡಿಸಿದ್ದಾರೆ. ಸನ್ನಿಧಾನದಿಂದ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಅವರು ತಮ್ಮ ಅನುಭವವನ್ನು ಬಹಿರಂಗಪಡಿಸಿದರು.

                  ಇಂದು ನನಗೆ ಶಬರಿಮಲೆಗೆ ಭೇಟಿ ನೀಡುವ ಭಾಗ್ಯ ಲಭ್ಯವಾಯಿತು.  ಸ್ವಾಮಿ ಅಯ್ಯಪ್ಪ ಮತ್ತು ವಾವರ ಸ್ವಾಮಿಯ ಬಳಿಗೆ ಬಂದು ಮನದುಂಬಿ ಪ್ರಾರ್ಥಿಸಿದೆನು.  ಅದೊಂದು ನಂಬಲಾಗದ ಅನುಭವ ಎಂದು ಅಬ್ದುಲ್ ಸಲಾಂ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries