ಬದಿಯಡ್ಕ: ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ಯಕ್ಷಮಿತ್ರ ಸಾಂಸ್ಕøತಿಕ ಸಂಘ, ಮಾನ್ಯ. ಇದರ ನೇತೃತ್ವದಲ್ಲಿ ರಾಮಾಯಣ ವಾಚನ-ಪ್ರವಚನ ಕಾರ್ಯಕ್ರಮ ಆ.10 ರಿಂದ ನಡೆಯಲಿದೆ. ಆ. 16 ರ ವರೆಗೆ ಪ್ರವಚನ ನಡೆಯಲಿದ್ದು ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಪ್ರವಚನ ಮುನ್ನಡೆಸುವರು.
ಪ್ರತಿದಿನ ಸಂಜೆ 6:00 ರಿಂದ8.00 ವರೆಗೆ ಪ್ರವಚನ ನಡೆಯಲಿದೆ.
ಕಾರ್ಮಾರು ಸನ್ನಿಧಿಯಲ್ಲಿ ರಾಮಾಯಣ ಪ್ರವಚನ 10 ರಿಂದ
0
August 05, 2022