ಕಾಸರಗೋಡು: ಹಾನಿಗೀಡಾದ ಕಿರು ಸೇತುವೆ ಮರುನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 7ರಿಂದ ಒಂದು ತಿಂಗಳ ಕಾಲ ಸ್ವರ್ಗದಿಂದ ಕಿನ್ನಿಂಗಾರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಸೂರಂಬೈಲ್-ವಾಣಿನಗರ-ಕಿನ್ನಿಂಗಾರ್ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಪ್ರಕಟಣೆ ತಿಳಿಸಿದೆ.
ಸ್ವರ್ಗ-ಕಿನ್ನಿಂಗಾರು ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ
0
August 07, 2022