ಕೊಲ್ಲಂ: ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಮುಖಂಡರು ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಕೊಲ್ಲಂ ಕುನ್ನಿಕೋಟೆಯಲ್ಲಿರುವ ತರಕಾರಿ ವ್ಯಾಪಾರಿ ಅನಸ್ ಅವರ ಅಂಗಡಿಯಲ್ಲಿ ಹಿಂಸಾಚಾರ ನಡೆದಿದೆ. ಅಂಗಡಿಗೆ ನುಗ್ಗಿದ ಮುಖಂಡರು ಸಾಮಗ್ರಿಗಳನ್ನು ಎಸೆದಿರುವುದಾಗಿ ದೂರಲಾಗಿದೆ.
2000 ರೂ. ರಶೀದಿ ಬರೆದುಕೊಟ್ಟರೂ 500 ಮಾತ್ರ ಕೊಡಲು ಸಾಧ್ಯ ಎಂದು ಅಂಗಡಿಯವರು ಹೇಳಿರುವುದು ಕಿರಿಕಿರಿಗೆ ಕಾರಣವಾಗಿದೆ. ಕುನ್ನಿಕೋಟೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಮಗ್ರಿಗಳನ್ನು ಎಸೆದು ಹಿಂಸಾಚಾರ ನಡೆಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಹಣ ಸಹಾಯ ಕಡಿಮೆಯಾಯಿತೆಂದು ಕಾಂಗ್ರೆಸ್ಸ್ ಮುಖಂಡರಿಂದ ದಾಂಧಲೆ: ಕೊಲ್ಲಂನಲ್ಲಿ ಕಾಂಗ್ರೆಸ್ ಮುಖಂಡರಿಂದ ನಾಚಿಗೇಡು ವರ್ತನೆ
0
September 15, 2022