HEALTH TIPS

ಅ.29ಕ್ಕೆ ಸಾಯಿಗ್ರಾಮದಲ್ಲಿ ಸಾಮೂಹಿಕ ಶ್ರಮದಾನ -ಸ್ವಚ್ಛತಾ ಕಾರ್ಯಕ್ರಮ


             ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಹಾಗೂ ಯುವ  ಸಂಘಟನೆಗಳ ನೇತೃತ್ವದಲ್ಲಿ ಅ.29ಕ್ಕೆ ಎಂಡೋಸಲ್ಪಾನ್ ಸಂತ್ರಸ್ತ ಕುಟುಂಬಗಳಿಗೆ ಸತ್ಯಸಾಯಿ ನಿರ್ಗತಿಕ ಟ್ರಸ್ಟ್ ನಿರ್ಮಿಸಿದ ಸಾಯಿ ಗ್ರಾಮದ ಮನೆಗಳ ಕಾಡು ಪೆÇದೆಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 1 ಸಾವಿರ ಜನರನ್ನು ಪಾಳ್ಗೊಳ್ಳಿಸಿ 5 ಎಕರೆ ಸ್ಥಳದಲ್ಲಿ ಸಾಮೂಹಿಕ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದ್ದು ಪಂಚಾಯತು ವ್ಯಾಪ್ತಿಯ ಉದ್ಯೋಗ ಖಾತರಿ,ಹಸಿರು ಕ್ರಿಯಾಸೇನೆ, ಎನ್ನೆಸ್ಸಸ್,ಸ್ಕೌಟ್ ಎಂಡ್ ಗೈಡ್, ಕುಟುಂಬಶ್ರೀ,ಆರೋಗ್ಯ,ಅಂಗನವಾಡಿ ಕಾರ್ಯಕರ್ತರು ಹಾಗೂ ಸಾಮಾಜಿಕ ಸಂಘಟನೆ,ಕಾರ್ಯಕರ್ತರು ಈ ಸ್ವಚ್ಛತಾ ಕಾರ್ಯಕ್ಕೆ ನೇತೃತ್ವ ನೀಡುವರು. ಅಂದು ಬೆಳಗ್ಗೆ 9 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಪಂಚಾಯತು ಕಚೇರಿಗೆ ಸಮೀಪಕ್ಕೆ ತಲುಪಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries