HEALTH TIPS

ಯೂಕ್ರೇನ್​ನಲ್ಲಿ ಮತ್ತೆ ಹೆಚ್ಚಾದ ಆತಂಕ: ಕೂಡಲೇ ಸ್ವದೇಶಕ್ಕೆ ತೆರಳುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

 

             ನವದೆಹಲಿ: ರಷ್ಯಾ-ಯೂಕ್ರೇನ್​ ಸಂಘರ್ಷದಲ್ಲಿ ಕೆಲವು ತಿಂಗಳುಗಳ ಹಿಂದೆ ಉಂಟಾಗಿದ್ದ ಭಾರಿ ಆತಂಕ ಪುನಃ ಮರುಕಳಿಸಿದ್ದು, ಯಾವ ಕ್ಷಣದಲ್ಲಿ ಏನಾಗಬಹುದೋ ಎಂಬ ಭೀತಿ ಆವರಿಸಿದೆ. ಪರಿಣಾಮವಾಗಿ ಅಲ್ಲಿರುವ ಭಾರತೀಯರಿಗೆ ಸ್ವದೇಶಕ್ಕೆ ಮರಳುವಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.


                 ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಯೂಕ್ರೇನ್​ನ ಹಲವೆಡೆ ಇತ್ತೀಚೆಗೆ ಹೆಚ್ಚುತ್ತಿರುವ ಹಗೆತನದ ದೃಷ್ಟಿಯಿಂದ ಈ ಸೂಚನೆ ನೀಡಲಾಗುತ್ತಿದೆ ಎಂಬುದಾಗಿ ತಿಳಿಸಿರುವ ಅಲ್ಲಿನ ಭಾರತೀಯ ರಾಯಭಾರ ಕಚೇರಿ, ಎರಡು ಮಹತ್ವದ ಕಿವಿಮಾತುಗಳನ್ನು ಹೇಳಿದೆ.

                    ಈಗಾಗಲೇ ಯೂಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಅಲ್ಲಿಂದ ಬೇಗನೆ ಸ್ವದೇಶಕ್ಕೆ ಹೊರಡಲು ಸಲಹೆ ನೀಡಿದೆ. ಹಾಗೆಯೇ ಭಾರತೀಯರು ಸದ್ಯ ಯೂಕ್ರೇನ್​ಗೆ ಬರದಂತೆಯೂ ಅದು ಸೂಚನೆಯನ್ನು ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries