ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಪುμÁ್ಪರ್ಚನೆ ಕಾರ್ಯಕ್ರಮ ನಡೆಯಿತು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಎಂ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಮುಖಂಡರಾದ ಪಿ.ಜಿ. ಜಗನ್ನಾಥ ರೈ, ಮೊಹಮ್ಮದ್ ಹಾಜಿ, ಚಂದ್ರಹಾಸ ಮಾಸ್ತರ್, ರಾಮಕೃಷ್ಣ ವಿದ್ಯಾಗಿರಿ, ರಾಮ ಪಟ್ಟಾಜೆ, ಗೋಪಾಲ ದರ್ಬೆ ತ್ತಡ್ಕ, ಶಾಫಿ ಗೋಳಿಯಡ್ಕ, ಕೇರಳ ರಾಜ್ಯ ಪಿಂಚಣಿ ಸಂಘ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ
0
November 19, 2022
Tags