HEALTH TIPS

ಪೆÇ್ರೀತ್ಸಾಹ ನಿಧಿ ವಿತರಣೆ-ಪಟ್ಟಿ ಸಲ್ಲಿಕೆಗೆ ಸೂಚನೆ

 
     ಕಾಸರಗೋಡು: ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ 2019-20ನೇ ಸಾಲಿನಲ್ಲಿ ಒಂದರಿಂದ ನಾಲ್ಕನೇ ತರಗತಿ ವರೆಗಿನ ಶಿಕ್ಷಪಡೆಯುತ್ತಿರುವ, 2020 ಜ.31ವರೆಗಿನ ಕಾಲಾವಧಿಯಲ್ಲಿ ಶೇ 75 ಹಾಜರಾತಿ ಪಡೆದಿರುವ ಪರಿಶಿಷ್ಟ ಪಂಗಡದ ಮಕ್ಕಳ ಹೆತ್ತವರಿಗೆ ಪೆÇ್ರೀತ್ಸಾಹ ನಿಧಿ ವಿತರಿಸಲಾಗುವುದು.
    ಅರ್ಹರ ಹಾಜರಾತಿ ಅರ್ಹತಾಪತ್ರವನ್ನು ದೃಡೀಕರಿಸಿದ ಪಟ್ಟಿಯನ್ನು ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಫೆ.20ರ ಮುಂಚಿತವಾಗಿ ಕಾಸರಗೋಡು ಟ್ರೈಬಲ್‍ಡೆವೆಲಪ್ ಮೆಂಟ್ ಕಚೇರಿಯಲ್ಲಿ ಹಾಜರುಪಡಿಸಬೇಕು. ಮಾಹಿತಿಗೆ ಕಾಸರಗೋಡು, ಎಣ್ಮಕಜೆ, ಪನತ್ತಡಿ, ನೀಲೇಶ್ವರ ಟ್ರೈಬಲ್ ಎಕ್ಸ್‍ಟೆನ್ಶನ್ ಕಚೇರಿಗಳನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 04994-255466.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries