HEALTH TIPS

ಎಡರಂಗ, ಐಕ್ಯರಂಗ ಕಾರ್ಯಕರ್ತರೊಳಗೆ ಘಷಣೆ-ಕೇಸು

ಕುಂಬಳೆ: ಅರಿಕ್ಕಾಡಿಯಲ್ಲಿ ಎಡರಂಗ ಮತ್ತು ಐಕ್ಯರಂಗ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಎರಡು ಪ್ರತ್ಯೇಕ ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಉಭಯರಂಗದ ಆರುಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎರಡು ಕಾರುಗಳನ್ನೂ ವಶಪಡಿಸಿಕೊಂಡಿದ್ದಾರೆ. ಎರಡೂ ಕಾರುಗಳನ್ನುಪರಸ್ಪರ ಡಿಕ್ಕಿಹೊಡೆಸಿಕೊಂಡಿದ್ದು, ಕಾರುಗಳಿಗೆ ಹಾನಿಯುಂಟಾಗಿದೆ.  ಶಿರಿಯ ಮಸೀದಿ ವಠಾರದಲ್ಲಿ ಬುಧವಾರ ರಾತ್ರಿ ಘರ್ಷಣೆ ನಡೆದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries