HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಇದು ರಾಜಕೀಯ:  ಶಬರಿಮಲೆ ತೀಪರ್ು ಕುರಿತ ಅಮಿತ್ ಶಾ ಹೇಳಿಕೆ : ನ್ಯಾಯಾಂಗದೊಂದಿಗೆ ಸಂಘರ್ಷವಿಲ್ಲ- ಬಿಜೆಪಿ
   ಇಂದೋರ್ :  ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋಟರ್್ ತೀಪರ್ಿನ ಬಗ್ಗೆ  ಪಕ್ಷದ  ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ   ನೀಡಿರುವ ಹೇಳಿಕೆ ನ್ಯಾಯಾಂಗದೊಂದಿಗಿನ ಸಂಘರ್ಷ ಎಂದು ತಪ್ಪಾಗಿ ಅಥರ್ೈಸಬಾರದು ಎಂದು ಬಿಜೆಪಿ ಹೇಳಿದೆ.
   ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ  ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ,  ನಂಬಿಕೆಗಳಿಗೆ ಗೌರವ ಕೊಡಬೇಕೆಂಬುದರಲ್ಲಿ ಬಿಜೆಪಿ ನಂಬಿಕೆ ಹೊಂದಿರುವುದಾಗಿ ತಿಳಿಸಿದರು.
   ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸುವ ಸುಪ್ರೀಂಕೋಟರ್್ ತೀಪರ್ು ವಿರೋಧಿಸಿ ಇತ್ತೀಚಿಗೆ ಅಯ್ಯಪ್ಪ ಭಕ್ತಾಧಿಗಳಿಂದ ಪ್ರತಿಭಟನೆ ನಡೆದಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡಾ ಭಕ್ತಾಧಿಗಳನ್ನು ಬೆಂಬಲಿಸಿತ್ತು.
   ದೇಗುಲ ಪ್ರವೇಶ ವಿಚಾರದಲ್ಲಿ ಸುಪ್ರೀಂಕೋಟರ್್ ತೀಪರ್ು ಅನುಷ್ಠಾನ ಕಷ್ಟಸಾಧ್ಯ ಎಂದು ಅಮಿತ್  ಶಾ ಹೇಳಿಕೆ ನೀಡಿದ್ದರು.  ಇದರ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಕಾಂಗ್ರೆಸ್ ಹಾಗೂ ಬಹುಜನ ಸಮಾಜ ಪಕ್ಷ ತೀವ್ರ ವಾಗ್ದಾಳಿ ನಡೆಸಿದ್ದವು.
    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ,  ನಂಬಿಕೆಗಳಿಗೆ ಗೌರವ ಕೊಡಬೇಕೆಂಬುದರಲ್ಲಿ ಬಿಜೆಪಿ ನಂಬಿಕೆ ಹೊಂದಿರುವುದಾಗಿ ತಿಳಿಸಿದರು.
   ಶಬರಿಮಲೆ ದೇಗುಲ ಅಥವಾ ಶಿವಲಿಂಗ ನಮ್ಮ ಪ್ರಮುಖ ನಂಬಿಕೆಯಾಗಿದ್ದು, ಪ್ರೀತಿ ಹಾಗೂ ಉದಾತ್ತ ಮಾನವೀಯ ಮೌಲ್ಯಗಳಲ್ಲಿ  ಪಕ್ಷ  ನಂಬಿಕೆ ಹೊಂದಿದೆ ಎಂದು ಹೇಳಿದ  ಸಂಬೀತ್ ಪಾತ್ರ,   ಸಂವಿಧಾನದ ಪ್ರಕಾರ ಬಿಜೆಪಿ ರಾಮ ಮಂದಿರ ನಿಮರ್ಿಸಲಿದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries