HEALTH TIPS

ದೈಗೋಳಿ : 41ನೇ ವರ್ಷದ ಶ್ರೀ ಗಣೇಶೋತ್ಸವ


                 ಮಂಜೇಶ್ವರ :ದೈಗೋಳಿ  ಜ್ಞಾನೋದಯ ಸಮಾಜದ ಆಶ್ರಯಯದಲ್ಲಿ 41ನೇ  ಸಾರ್ವಜನಿಕ ಶ್ರೀ ಗಣೇಶೋತ್ಸವದ ಆ.31ರಂದು ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ಜರಗಲಿದೆ.
          ಅಂದು ಶ್ರೀ ಗಣೇಶ ವಿಗ್ರಹ ಪ್ರತಿμÁ್ಠಪನೆಯೊಂದಿಗೆ ಮಹಾಗಣಪತಿ ಹೋಮ,ವಿವಿಧ ಸ್ವರ್ಧೆಗಳು, ಕುಣಿತ ಭಜನೆ, ಪೂಜಾ ಪ್ರಸಾದ ವಿತರಣೆ ನಂತರ    ಅನ್ನಸಂತರ್ಪಣೆ ನಡೆಯಲಿದೆ.
          ಕ್ರೀಡಾ ಸ್ವರ್ಧೆ ಗಳು,ಸಭಾ ಕಾರ್ಯಕ್ರಮದೊಂದಿಗೆ ಸಾಧಕರಿಗೆ ಅಭಿನಂದನೆ, ಸನ್ಮಾನ ನಡೆಯಲಿದೆ.ಸಂಜೆ 5 ಗಂಟೆಗೆ ವಿಸರ್ಜನಾ ಮೆರವಣಿಗೆ ನಡೆಯುವುದು, ವಿಗ್ರಹ ವಿಸರ್ಜನೆ ಬಳಿಕ ಭಕ್ತ ವೃಂದ ಕಣಿಯೂರು ರವರಿಂದ ಅನ್ನ ಸಂತರ್ಪಣೆ ನಡೆಯಲಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries