HEALTH TIPS

ಪೋಪ್ ನಿಧನ-ಏ.23ರ ವರೆಗೆ 'ನನ್ನ ಕೇರಳ' ಕಾರ್ಯಕ್ರಮ ರದ್ದು

ಕಾಸರಗೋಡು: ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥ ರಾಷ್ಟ್ರಾದ್ಯಂತ ಮೂರು ದಿವಸಗಳ ಶೋಕಾಚರಣೆ ಘೋಷಿಸಲಾಗಿರುವುದರಿಂದ, ಏ. 23ರಂದುಕಾಸರಗೋಡು ಜಿಲ್ಲೆಯ  ಪಿಲಿಕೋಡ್‍ನ ಕಾಲಿಕಡವು ಮೈದಾನದಲ್ಲಿ ನಡೆಯುತ್ತಿರುವ 'ನನ್ನ ಕೇರಳ' ಪ್ರದರ್ಶನ-ಮಾರುಕಟ್ಟೆ ಮೇಳ, ಕಲಾ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳನ್ನು ರದ್ದುಗೊಳಿಸಲಾಗಿದೆ.

ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯ ತೀರ್ಮಾನದನ್ವಯ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಶೋಕಾಚರಣೆ ಅಂಗವಾಗಿ ಮಂಗಳವಾರ ನಡೆಯಬೇಕಾಗಿದ್ದ ಕಾರ್ಯಕ್ರಮಗಳನ್ನೂ ರದ್ದುಪಡಿಸಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries