ಸಮರಸ ಚಿತ್ರಸುದ್ದಿ: ಕಾಸರಗೋಡು: ಕೇರಳ ರಾಜ್ಯೋದಯ ಅಂಗವಾಗಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಆಡಳಿತ ಭಾಷಾ ಸಪ್ತಾಹ ಕಾರ್ಯಕ್ರಮದಲ್ಲಿ ಕನ್ನಡ, ತುಳು ಬರಹಗಾರ್ತಿ ಕುಶಲಾಕ್ಷಿ ಕುಲಾಲ್ ಕೆ ಮತ್ತು ಮಲಯಾಳಂ ಭಾಷೆಯ ಪೆÇೀಷಣೆಗೆ ಗಮನಾರ್ಹ ಕೊಡುಗೆ ನೀಡಿದ ಪ್ರಮುಖ ಮಲಯಾಳಂ ಬರಹಗಾರ್ತಿ ಸೀತಾದೇವಿ ಕರಿಯಾಟ್ ಅವರನ್ನು ಸನ್ಮಾನಿಸಲಾಯಿತು.


