HEALTH TIPS

ಬಿಜೆಪಿ ಬೂತ್ ಏಜೆಂಟ್‍ಗೆ ಹಲ್ಲೆ- ಐವರು ಸಿಪಿಎಂ ಕಾರ್ಯಕರ್ತರಿಗೆ ಕೇಸು

ಕಾಸರಗೋಡು: ಕುತ್ತಿಕ್ಕೋಲ್ ಗ್ರಾಮ ಪಂಚಾಯಿತಿಯ ಎರಡನೇ ವರ್ಡು ಬಿಜೆಪಿ ಬೂತ್ ಏಜೆಂಟ್,ಪಕ್ಷದ ಕಾರ್ಯಕರ್ತ ಗೋಪಾಲಕೃಷ್ಣನ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಸಇಪಿಎಂ ಕಾರ್ಯಕರ್ತರ ವಿರುದ್ಧ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಸೈನುದ್ದೀನ್ ಪರಪ್ಪ, ಆರ್ಶಾದ್, ರಆಜೇಶ್, ಅಭಿಲಾಷ್, ಗೋಪಿ ಹಾಗೂ ಮಧು ಎಂಬವರಿಗೆ ಈ ಕೇಸು. ಬಿಜೆಪಿ ಅಭ್ಯರ್ಥಿ ಪಿ. ಮಣಿ ಅವರ ದಊರಿನ ಮೇರೆಗೆ ಈ ಕೇಸು ದಆಖಲಾಗಿದೆ. ನಕಲಿ ಮತದಾನಕ್ಕೆತ್ನಿಸಿದಾತನನ್ನು ತಡೆದ ದ್ವೇಷದಿಂದ ಹಲ್ಲೆ ನಡೆಸಿರುವುದಾಗಿ ದುರಿನಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries