HEALTH TIPS

ಕಮ್ಯುನಿಸ್ಟ್ ಪಕ್ಷವನ್ನು ಶುದ್ಧೀಕರಿಸಬೇಕಾಗಿದೆ, ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸಿ ತಿದ್ದುಪಡಿಗಳನ್ನು ಮಾಡಬೇಕು: ಸಿಪಿಐ(ಎಂ) ನಾಯಕ ಪಿ. ಜಯರಾಜನ್

ಕಣ್ಣೂರು: ಕಮ್ಯುನಿಸ್ಟ್ ಪಕ್ಷದಲ್ಲಿ ಶುದ್ಧೀಕರಣದ ಅವಶ್ಯಕತೆಯಿದೆ ಎಂದು ಸಿಪಿಐ(ಎಂ) ನಾಯಕ ಪಿ. ಜಯರಾಜನ್ ಹೇಳಿದರು. ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸಿದ ನಂತರ ತಿದ್ದುಪಡಿಗಳನ್ನು ಮಾಡಬೇಕು ಎಂಬುದು ಪ್ರತಿಕ್ರಿಯೆಯಾಗಿದೆ. 


ಎಡಪಂಥೀಯರು ರಾಜಕೀಯ ಪ್ರಭಾವದಲ್ಲಿ ಏಕೆ ಹಿಂದೆ ಬಿದ್ದಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ರಾಜಕೀಯ ಸಂಘಟನೆ ಮತ್ತು ಅದರ ಚಟುವಟಿಕೆಗಳಲ್ಲಿ ಕೊರತೆ ಇತ್ತು. ತಪ್ಪನ್ನು ಸರಿಪಡಿಸಿದ ನಂತರ ಎಡಪಂಥೀಯರು ಬಲಗೊಳ್ಳುವರು ಎಂದು  ಪಿ. ಜಯರಾಜನ್ ಸಿಪಿಐ(ಎಂ) ಕಣ್ಣೂರು ಡಿಸಿಯ ಪಾಡ್‍ಕ್ಯಾಸ್ಟ್‍ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವರು.

ವಿ. ಕುಂಞÂ ಕೃಷ್ಣನ್, ಟಿ.ಕೆ. ಗೋವಿಂದನ್ ಮತ್ತು ಜಿ. ಸುಧಾಕರನ್ ಅವರ ನಿರ್ಗಮನವನ್ನು ಪಕ್ಷವು ಗಂಭೀರವಾಗಿ ಪರಿಶೀಲಿಸಬೇಕು ಎಂದು ಪಿ. ಜಯರಾಜನ್ ಹೇಳಿದರು.

ಸಮಸ್ಯೆಗಳನ್ನು ಪಕ್ಷದಲ್ಲೇ ಎತ್ತಬೇಕಿತ್ತು. ಆದರೆ ಬದಲಾಗಿ, ಅವರು ಸಿಪಿಐ ವಿರೋಧಿಗಳೊಂದಿಗೆ ಸೇರಿಕೊಂಡು ಪಕ್ಷದ ಮೇಲೆ ದಾಳಿ ಮಾಡಿದರು.ಅವರ ಗೆಲುವು ಕೇವಲ ತಾತ್ಕಾಲಿಕ. ಕೆ.ಕೆ. ರಾಗೇಶ್ ವಿರುದ್ಧದ ಸೈಬರ್ ದಾಳಿ ಸರಿಯಲ್ಲ ಎಂದೂ ಅವರು ಹೇಳಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries