HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮಂಜೇಶ್ವರ ತಾಲೂಕು ಅದಾಲತ್ ಉಪ್ಪಳ: ಕಾಸರಗೋಡು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಮಂಜೇಶ್ವರ ತಾಲೂಕಿನ ದೂರು ಪರಿಹಾರ ಅದಾಲತ್ ನ.30ರಂದು ಉಪ್ಪಳದಲ್ಲಿರುವ ತಾಲೂಕು ಕಚೇರಿ ಪರಿಸರದಲ್ಲಿ ನಡೆಯಲಿದೆ. ಅದಾಲತ್ಗೆ ಲೈಫ್ ಮಿಷನ್ ಯೋಜನೆ, ಚಿಕಿತ್ಸಾ ಧನಸಹಾಯ, ಪಡಿತರ ಕಾಡರ್್, ಎಲ್ಆರ್ಎಂಗೆ ಸಂಬಂಧಪಟ್ಟ ದೂರುಗಳನ್ನು ಹೊರತುಪಡಿಸಿ ನ.22ರ ವರೆಗೆ ಮಂಜೇಶ್ವರ ತಾಲೂಕು ವ್ಯಾಪ್ತಿಯೊಳಗಿನ ಗ್ರಾಮ ಕಚೇರಿಗಳಲ್ಲಿ ಹಾಗೂ ತಾಲೂಕು ಕಚೇರಿಯಲ್ಲಿ ದೂರು ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries