HEALTH TIPS

ಮಳೆಯಿಂದ ಮನೆಗೆ ಹಾನಿ

 
           ಬದಿಯಡ್ಕ: ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನೆಲ್ಲಿಕ್ಕಳಯ ನಿವಾಸಿ ಕೃಷ್ಣ ಅವರ ಮನೆಯ ಮಾಡಿನ ಪಾರ್ಶ್ವಭಾಗವು ಮುರಿದು ಬಿದ್ದಿದೆ.
       ಮುರಿಯುತ್ತಿರುವ ಶಬ್ದ ಕೇಳಿದ ಕೂಡಲೇ ಮನೆಯವರು ಹೊರಗೆ ಓಡಿದ ಕಾರಣ ಯಾವುದೇ ಪ್ರಾಣಾಪಾಯ ಉಂಟಾಗಲಿಲ್ಲ. ಈ ವೇಳೆ ಕೃಷ್ಣ, ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಕೃಷ್ಣ ಅವರ ವೃದ್ಧ ಅಸೌಖ್ಯ ಪೀಡಿತರಾಗಿ ಮಲಗಿದ ತಂದೆ, ಅಕ್ಕ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳು ಮನೆಯಲ್ಲಿದ್ದರು. ಇದೀಗ ಹತ್ತಿರದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries