ಮಂಜೇಶ್ವರ: ಮೀಯಪದವಿನ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿದ್ದ ದಿ. ಯಂ ರಾಮಕೃಷ್ಣ ರಾವ್ ರವರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ "ಶಿವಾನುಗ್ರಹ" ಕಥಾಭಾಗದ ತಾಳಮದ್ದಳೆ ಜರಗಿತು. ಪಾತ್ರವರ್ಗದಲ್ಲಿ ಶಾರ್ವರಿ ಯನ್ ನಾವಡ, ತನ್ವಿ, ಕೀರ್ತಿ. ಪಿ. ಆಳ್ವ, ನಿರೀಕ್ಷ, ಕೃತಿಕ ಮತ್ತು ಸಾನಿಧ್ಯ ಭಾಗವಹಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು ಹಾಗೂ ವಿಘ್ನೇಶ್ ಮಾಸ್ತರ್, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀ ಮಾಧವ ಮಧೂರು ಸಹಕರಿಸಿದ್ದರು. ಅಧ್ಯಾಪಕರಾದ ನಾರಾಯಣ ನಾವಡ ಬಾಲಿಕೆಯರಿಗೆ ತರಬೇತಿಯನ್ನು ನೀಡಿದ್ದರು.
ಮೀಯಪದವಲ್ಲಿ ಬಾಲಿಕೆಯರ ತಂಡದ ತಾಳಮದ್ದಳೆ
0
ಸೆಪ್ಟೆಂಬರ್ 27, 2022

.jpg)
