HEALTH TIPS

ಕಣಿಪುರದಲ್ಲಿ ಕೀರ್ತನಕುಟೀರದ ವಿದ್ಯಾರ್ಥಿಗಳಿಂದ ಹರಿಕಥೆ

ಸಮರಸ ಚಿತ್ರಸುದ್ದಿ: ಕುಂಬಳೆ: ಕಣಿಪುರ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಕೀರ್ತನಕುಟೀರದ ಹರಿಕಥಾ ಸಪ್ತಾಹದ ಮೂರನೇ ದಿನ ಬುಧವಾರ ಸಂಜೆ, ಕುಮಾರಿಯರಾದ ಐಶ್ವರ್ಯ ಪೈ, ಲೇಖನ ಆಚಾರ್ಯ ಐಲ, ಕೃತ್ತಿಕಾ ಆಚಾರ್ಯ ಅನಂತಪುರ ಹಾಗೂ ಶ್ರೀಮತಿ ಸರೋಜಿನಿ ಇವರಿಂದ ಹರಿಕಥೆ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries