HEALTH TIPS

ಮೈಸೂರು ದಸರಾ ಹಾಸ್ಯ ಕವಿಗೋಷ್ಠಿಗೆ ಹರೀಶ್ ನಾಯಕ್ ಆಯ್ಕೆ

ಮಂಜೇಶ್ವರ: ಪ್ರಸಕ್ತ ಸಾಲಿನ ಮೈಸೂರು ದಸರಾ ಹಾಸ್ಯ ಕವಿಗೋಷ್ಠಿಗೆ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ಹರೀಶ್ ನಾಯಕ್ ಆಯ್ಕೆಯಾಗಿದ್ದಾರೆ. ನಗೆ ಸಾಹಿತಿ ಎಂ. ಎಸ್.ನರಸಿಂಹಮೂರ್ತಿ ಅವರ ಸಂಚಾಲಕತ್ವದಲ್ಲಿ ಸೆ. 25 ರಂದು ಮೈಸೂರಿನ ಬಿ.ಎಂ.ಸಭಾಂಗಣದಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಹರೀಶ್ ನಾಯಕ್ ಅವರು ಹಾಸ್ಯ ಕವನ ವಾಚಿಸಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries