HEALTH TIPS

ಗೆಲುವಿಂದ ಬೀಗಿದ ಅಭ್ಯರ್ಥಿಗಳು

ಸಮರಸ ಚಿತ್ರಸುದ್ದಿ: 1) ಎಣ್ಮಕಜೆ ಗ್ರಾಮಪಂಚಾಯಿತಿಯಲ್ಲಿ ಆರು ಸ್ಥಾನ ಹಾಗೂ ಮಂಜೇಶ್ವರ ಬ್ಲಾಕ್ ಪಂಚಾಯಿತಿಯ ಎಣ್ಮಕಜೆ ಡಿವಿಶನ್‍ನಲ್ಲಿ ಗೆಲುವು ಸಾಧಿಸಿರುವ ನಿಟ್ಟಿನಲ್ಲಿ ಬಿಜೆಪಿ ವತಿಯಿಂದ ಪೆರ್ಲ ಪೇಟೆಯಲ್ಲಿ ಶನಿವಾರ  ವಿಜಯೋತ್ಸವ ನಡೆಯಿತು.


2): ಚೆಮ್ನಾಡು ಗ್ರಾಮ ಪಂಚಾಯಿತಿ ಕೋಳಿಯತಡ್ಕ  5 ನೇ ವಾರ್ಡ್‍ನಲ್ಲಿ ಕಳೆದ 45ವರ್ಷಗಳ ಎಡರಂಗ ಆಡಳಿತದ ನಂತರ ಗೆಲುವು ಸಧಿಸಿರುವ ಐಕ್ಯರಂಗ ಅಭ್ಯರ್ಥಿ ರತಿಬಾಲಚಂದ್ರನ್ ಅವರು ತಮ್ಮ ಪತಿ ಬಾಲಚಂದ್ರನ್ ಅವರೊಂದಿಗೆ ಫೋಟೋದಲ್ಲಿ ಈ ರೀತಿ ಕಾಣಿಸಿಕೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries