HEALTH TIPS

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಸಾಶನ ವಿತರಣೆ

ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಅಡೂರು ಬಾಲಕೃಷ್ಣ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಿಕ 1500 ರೂ. ಮಾಸಾಶನ ಮಂಜೂರಾಗಿದ್ದು. ಅಡೂರು ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ  ದಿನೇಶ್ ಫಲಾನುಭವಿಗೆ ಮಾಸಾಶನ ಕೈಪಿಡಿ ಮತ್ತು ಪ್ರಥಮ ತಿಂಗಳ ಮಾಸಾಶನವನ್ನು ವಿತರಿಸಿದರು ಈ ಸಂದಭದಲ್ಲಿ ವಲಯ ಮೇಲ್ವಿಚಾರಕ ಸುರೇಶ್, ಉಮಾವತಿ, ಗ್ರಾಮೀಣ ಸೇವಾ ಪ್ರತಿನಿಧಿ ಗೌತಮಿ, ಸುವಿದ, ಸಹಾಯಕರಾದ ಅಶ್ವಿನಿ ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries