HEALTH TIPS

ಚಿಗುರುಪಾದೆ ದೇವಾಲಯದಲ್ಲಿ ಯಕ್ಷಗಾನ ಬಯಲಾಟ

ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವಾರ್ಷಿಕ ದಿನಾಚರಣೆಯ ಅಂಗವಾಗಿ ಹವ್ಯಾಸಿ ಯಕ್ಷ ಕಲಾವಿದರು ಕೋಳ್ಯೂರು ತಂಡದಿಂದ ಮೇದಿನಿ ನಿರ್ಮಾಣ-ಮಹಿಷವಧೆ ಯಕ್ಷಗಾನ ಬಯಲಾಟ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿ ಭಾಗವತರ ನಿರ್ದೇಶನದಲ್ಲಿ ಇತ್ತೀಚೆಗೆ ಜರಗಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries