ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಚುನಾವಣಾ ಪ್ರಚಾರದ ಅಂಗವಾಗಿ ಕಾಸರಗೋಡು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಪೆರಡಾಲ ಕಾಲನಿಗೆ ಭೇಟಿ ನೀಡಿದ ವೇಳೆ ಮಡಲು ಹೆಣೆಯುತ್ತಿದ್ದ ಕಾಲನಿ ನಿವಾಸಿಯ ಕರ್ತವ್ಯವವನ್ನು ವೀಕ್ಷಿಸುತ್ತಿರುವುದು.


