HEALTH TIPS

ಚಿಗುರುಪಾದೆಯಲ್ಲಿ ದೈವ ಕ್ಷೇತ್ರ ಜೀರ್ಣೋದ್ದಾರ: ವಿನಂತಿಪತ್ರ ಬಿಡುಗಡೆ

        ಸಮರಸ ಚಿತ್ರಸುದ್ದಿ: ಮಂಜೇಶ್ವರ: ಚಿಗುರುಪಾದೆ ರಾಜನ್ ದೈವ ಕ್ಷೇತ್ರ  ಹಾಗು ಪರಿವಾರ ದೈವಗಳಾದ ಅಣ್ಣಪ್ಪ ಪಂಜುರ್ಲಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಮೂಕಾಂಬಿಕಾಗುಳಿಗ  ಸನ್ನಿಧಿಗಳ ಜೀರ್ಣೋದ್ದಾರದ ವಿನಂತಿ ಪತ್ರವನ್ನು ಕೊಂಡೆವೂರು ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು. ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries