ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕೋಳ್ಯೂರು ಸ್ಪಂದನ ಟ್ರಸ್ಟ್ ನ 116 ನೇ ಮಾಸಿಕ ಸೇವಾ ಯೋಜನೆಯ ಫಲಾನುಭವಿ ಮಾಧವ ಅಸನಬೈಲ್, ಪೆÇಯ್ಯತ್ತಬೈಲ್ ಇವರ ಚಿಕಿತ್ಸೆಗಾಗಿ ಸ್ಪಂದನ ಸಹಾಯಧನವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಸುಧೀರ್ ರಂಜನ್ ದೈಗೋಳಿ, ಸಂದೀಪ್ ಕೋಡಿ ಸೇನ್ಯ, ಬಾಲಕೃಷ್ಣ ಕೋಳ್ಯೂರುಪದವು, ಲೋಕೇಶ ಬಿ. ಕೋಳ್ಯೂರು ಉಪಸ್ಥಿತರಿದ್ದರು.

.jpg)
