ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ವಿದ್ಯಾನಗರದ ತನ್ಬೀಹುಲ್ ಇಸ್ಲಾಂ ಹಯರ್ಸೆಕೆಂಡರಿ ಶಾಲೆಯಲ್ಲಿ ಸೋಮವಾರ ನಡೆದ ಆಪರೇಷನ್ ತೂಫಾನ್ ಜನ ಜಾಗೃತಿ ಸಮಾರಂಭದ ಅಂಗವಾಗಿ ಶಾಲಾ ಮಕ್ಕಳು ಕೇರಳ ಭೂಪಟ ಹಾಗೂ 'ತೂಫಾನ್' ಬರವಣಿಗೆ ಆಕೃತಿಯಲ್ಲಿ ನಿಂತು ಗಮನಸೆಳೆದರು.
0
samarasasudhi
ಜುಲೈ 29, 2026
ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ವಿದ್ಯಾನಗರದ ತನ್ಬೀಹುಲ್ ಇಸ್ಲಾಂ ಹಯರ್ಸೆಕೆಂಡರಿ ಶಾಲೆಯಲ್ಲಿ ಸೋಮವಾರ ನಡೆದ ಆಪರೇಷನ್ ತೂಫಾನ್ ಜನ ಜಾಗೃತಿ ಸಮಾರಂಭದ ಅಂಗವಾಗಿ ಶಾಲಾ ಮಕ್ಕಳು ಕೇರಳ ಭೂಪಟ ಹಾಗೂ 'ತೂಫಾನ್' ಬರವಣಿಗೆ ಆಕೃತಿಯಲ್ಲಿ ನಿಂತು ಗಮನಸೆಳೆದರು.