HEALTH TIPS

ಎಣ್ಣೆಪ್ಪಾರ ಪ್ರದೇಶದಲ್ಲಿ ಚಿರತೆ ಸಂಚಾರದ ವದಂತಿ-ಅಧಿಖಾರಿಗಳಿಂದ ತಪಾಸಣೆ

ಕಾಸರಗೋಡು: ಕೋಡೋಂ ಬೇಳೂರ್ ಪಂಚಾಯಿತಿ ಎಣ್ಣೆಪ್ಪಾರ ಮಲಯಾಟ್ಟುಕ್ಕರ ಪ್ರದೇಶದಲ್ಲಿ ಚಿರತೆ ಸಂಚಾರದ ಬಗ್ಗೆ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಥಳಕ್ಕೆ ಭೇಟಿನೀಡಿ ಹುಡುಕಾಟ ನಡೆಸಿದ್ದಾರೆ.  

ಮಂಗಳವಾರ ಚಿರತೆ ಸಂಚರಿಸುತ್ತಿದ್ದ ಬಗ್ಗೆ ನಾಗರಿಕರು ನೀಡಿದ ಮಾಹಿತಿಯನ್ವಯ ಪರುದೋಂ ಸೆಕ್ಷನ್ ಅರಣ್ಯಾಧಿಕಾರಿ ಎಚ್.ಆರ್ ಬಾಬು ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ. ಆದರೆ, ಚಿರತೆ ಸಂಚಾರದ ಯಾವುದೇ ಕುರುಕ ಕಂಡುಬಂದಿಲ್ಲ. ಆಸುಪಾಸಿನ ನಿವಾಸಿಗಳು ಜಾಗ್ರತೆ ಪಾಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries