ಸಮರಸ ಚಿತ್ರಸುದ್ದಿ: ಮುಸ್ಲಿಂ ಸಮಾಜ ಬಾಂಧವರು ಶುಕ್ರವಾರ ಮಧ್ಯಾಹ್ನ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆಯೊಂದಿಗೆ ಭೇಟಿ ನೀಡಿ ಭೋಜನ ಪ್ರಸಾದ ಸ್ವೀಕರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
0
samarasasudhi
ಏಪ್ರಿಲ್ 25, 2026
ಸಮರಸ ಚಿತ್ರಸುದ್ದಿ: ಮುಸ್ಲಿಂ ಸಮಾಜ ಬಾಂಧವರು ಶುಕ್ರವಾರ ಮಧ್ಯಾಹ್ನ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆಯೊಂದಿಗೆ ಭೇಟಿ ನೀಡಿ ಭೋಜನ ಪ್ರಸಾದ ಸ್ವೀಕರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.