HEALTH TIPS

ಇದು ಲೇಸಲ್ಲ!: ಲೇಸ್ ಕೊಟ್ಟಿಲ್ಲವೆಂದು ಯುವಕರಿಗೆ ಥಳಿಸಿದ ತಂಡ: ಒಬ್ಬನ ಬಂಧನ


                ಕೊಲ್ಲಂ: ಕೊಲ್ಲಂನಲ್ಲಿ ಲೇಸ್ ನೀಡಲಿಲ್ಲ ಎಂದು ಯುವಕರ ಗುಂಪಿಗೆ ಥಳಿಸಿದ ಘಟನೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
                 ವಳತ್ತುಂಗಲ್ ಮೂಲದ ಮಣಿಕಂಠನ್ ನನ್ನು ಪೋಲೀಸರು ಬಂಧಿಸಿದ್ದಾರೆ. ಮೂವರು ತಲೆಮರೆಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
                 ಕೊಲ್ಲಂನ ವಲತ್ತುಂಗಲ್‍ನ ಫಿಲಿಪ್ ಮುಕ್ ಎಂಬಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. . ಇರವಿಪುರಂ ಮೂಲದ ಅನಂತು ಮತ್ತು ನೀಲಕಂಠನ್ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಲೇಸ್ ಕೇಳಿ ಕೊಟ್ಟಿಲ್ಲ ಎಂದು ಕುಡಿದ ಮತ್ತಿನಲ್ಲಿದ್ದ ತಂಡವೊಂದು ಥಳಿಸಿದೆ. ಯುವಕರ ವಿರುದ್ಧ ಅಸಭ್ಯ ಕೃತ್ಯ ಎಸಗಿದ್ದಾರೆ.
            ಆ ಪ್ರದೇಶದಲ್ಲಿ ಅನುಭವವಿರುವವರೇ ಥಳಿಸಿದ್ದಾರೆ ಎಂದು ಹಲ್ಲೆಗೆ ಒಳಗಾದ ನೀಲಕಂಠನ್ ಹೇಳಿದ್ದಾರೆ. ಆದರೆ ಕೋಳಿ ಕದ್ದ ಆರೋಪದ ಹಿನ್ನೆಲೆಯಲ್ಲಿ ಥಳಿಸಲಾಗಿತ್ತು ಎಂದು ಪೋಲೀಸರು ತಿಳಿಸಿದ್ದಾರೆ. ಘಟನೆಯ ತನಿಖೆ ಪ್ರಗತಿಯಲ್ಲಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries