ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದ್ವಿತೀಯ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರಿಂದ ಭಕ್ತಿಸಂಗೀತ ನಡೆಯಿತು. ಹಿಮ್ಮೇಳದಲ್ಲಿ ಲವಕುಮಾರ ಐಲ, ಸತ್ಯನಾರಾಯಣ ಐಲ ಸಹಕರಿಸಿದರು.
ಎಡನೀರಿನಲ್ಲಿ ಕುಂಟಾರು ವಾಸುದೇವ ತಂತ್ರಿಗಳ ಭಕ್ತಿಸಂಗೀತ
0
July 27, 2022
Tags