HEALTH TIPS

ಅಟ್ಟಪಾಡಿ ಮಧು ಮನೆಗೆ ರಾಜ್ಯಪಾಲರ ಭೇಟಿ; ಕುಟುಂಬದ ವಿರುದ್ಧ ಬೆದರಿಕೆಗಳು ದುರದೃಷ್ಟಕರ: ಆರಿಫ್ ಮೊಹಮ್ಮದ್ ಖಾನ್


          ಅಟ್ಟಪಾಡಿ: ಅಟ್ಟಪಾಡಿ ಗುಂಪು ದಾಳಿಯಲ್ಲಿ ಹುತಾತ್ಮರಾದ ಮಧು ಅವರ ಮನೆಗೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ನಿನ್ನೆ ಭೇಟಿ ನೀಡಿದರು.
           ಈಗಲೂ ಬೆದರಿಕೆ ಹಾಕಲಾಗುತ್ತಿದೆ ಎಂದು ಮಧು ಕುಟುಂಬಸ್ಥರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇದೊಂದು ವಿμÁದಕರ ಘಟನೆಯಾಗಿದ್ದು, ಅಗತ್ಯ ಮಧ್ಯಸ್ಥಿಕೆ ವಹಿಸಲಾಗುವುದು ಎಂದು ರಾಜ್ಯಪಾಲರು ಭರವಸೆ ನೀಡಿದರು. ನಂತರ ನಡೆದ ಆದಿವಾಸಿ ಸಮಾವೇಶದಲ್ಲೂ ಭಾಗವಹಿಸಿದ್ದರು.
       ಅಟ್ಟಪಾಡಿಗೆ ಬಂದಿರುವುದು ಸರ್ಕಾರ ಮತ್ತು ನನ್ನ ನಡುವಿನ ಸಮಸ್ಯೆಯಿಂದಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಎರಡು ತಿಂಗಳ ಹಿಂದೆ ಅಟ್ಟಪಾಡಿಯಲ್ಲಿ ಕಾರ್ಯಕ್ರಮ ನಡೆದಿತ್ತು. ಸರ್ಕಾರಕ್ಕೂ ಯಾವುದೇ ಭಿನ್ನಾಭಿಪ್ರಾಯವಿಲ್ಲ.
         ತನ್ನ ಮತ್ತು ಸರ್ಕಾರದ ನಡುವಿನ ಮನಸ್ತಾಪದಿಂದ ತಾನು ಇಲ್ಲಿಗೆ ಬಂದಿರುವೆ  ಎಂದು ಕೆಲ ಮಾಧ್ಯಮಗಳು ಬಿತ್ತರಿಸಿದ್ದವು. ಈ ಪ್ರಚಾರ ಸುಳ್ಳು ಎಂದರು. ಅಟ್ಟಪಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರುವುದು ಸಂತಸ ತಂದಿದೆ ಎಂದು ರಾಜ್ಯಪಾಲರು ತಿಳಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries