ಸಮರಸ ಚಿತ್ರಸುದ್ದಿ: ಪುದುಚ್ಚೇರಿ ಡೆಪ್ಯುಟಿ ಸ್ಪೀಕರ್ ರಾಜವೇಲು ಅವರು ಶನಿವಾರ ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಜಯದೇವ ಖಂಡಿಗೆ, ದೇವಸ್ಥಾನದ ಸಿಬ್ಬಂದಿ ಬಿ.ಎನ್. ಸುಬ್ರಹ್ಮಣ್ಯ, ಕೆ. ಶ್ಯಾಮ ಮಧ್ಯಸ್ಥ, ಮುರಳಿ ಗಟ್ಟಿ, ಅಪ್ಪಯ್ಯ ನಾಯ್ಕ್ ಉಪಸ್ಥಿತರಿದ್ದು ಬರಮಾಡಿಕೊಂಡರು
, ರಾಜವೇಲು ಅವರನ್ನು ದೇವಸ್ಥಾನದ ಪರವಾಗಿ ನಾರಾಯಣಯ್ಯ ಮಾಸ್ಟರ್ ಶಾಲು ಹೊದಿಸಿ ಗೌರವಿಸಿದರು.