ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಮಣಿಪುರದ ಬಂಡುಕೋರರ ಗುಂಪು 'ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್' (ಯುಎನ್ಎಲ್ಎಫ್) ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದೆ.
0
samarasasudhi
ನವೆಂಬರ್ 30, 2023
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಮಣಿಪುರದ ಬಂಡುಕೋರರ ಗುಂಪು 'ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್' (ಯುಎನ್ಎಲ್ಎಫ್) ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದೆ.
'ಮಣಿಪುರದಲ್ಲಿ ಬಹುಹಿಂದಿನಿಂದಲೂ ಸಕ್ರಿಯವಾಗಿರುವ ಯುಎನ್ಎಲ್ಎಫ್, ಹಿಂಸಾಚಾರ ತ್ಯಜಿಸುವುದಾಗಿ ಹೇಳಿದೆ.
'ಇದೊಂದು ಐತಿಹಾಸಿಕ ಮೈಲುಗಲ್ಲ. ಈಶಾನ್ಯ ಭಾಗದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕು ಎಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನದ ಫಲವಾಗಿ ಈ ಒಪ್ಪಂದ ಏರ್ಪಟ್ಟಿದೆ' ಎಂದೂ ಅವರು ಹೇಳಿದ್ದಾರೆ.
'ಕೇಂದ್ರ ಹಾಗೂ ಮಣಿಪುರ ರಾಜ್ಯ ಸರ್ಕಾರದೊಂದಿಗೆ ಯುಎನ್ಎಲ್ಎಫ್ ಮಾಡಿಕೊಂಡಿರುವ ಈ ಶಾಂತಿ ಒಪ್ಪಂದವು ಕಣಿವೆ ರಾಜ್ಯದಲ್ಲಿನ ಆರು ದಶಕಗಳ ಸಶಸ್ತ್ರ ಹೋರಾಟವನ್ನು ಕೊನೆಗಾಣಿಸಲಿದೆ' ಎಂದು ಅವರು ಹೇಳಿದ್ದಾರೆ.