HEALTH TIPS

ಮಹಾರಾಷ್ಟ್ರದ ಕೃಷಿ ಸಚಿವರಿಗೆ ಕೋವಿಡ್‌ ದೃಢ

                ಮುಂಬೈ: ಮಹಾರಾಷ್ಟ್ರ ಕೃಷಿ ಸಚಿವ ಧನಂಜಯ್ ಮುಂಡೆ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.

               ಕೋವಿಡ್‌ ರೂಪಾಂತರಿ ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಪವಾರ್ ಸುದ್ದಿಗಾರರಿಗೆ ಹೇಳಿದರು. ಆದರೆ, ಸಚಿವರಿಗೆ ರೂಪಾಂತರಿ ಸೋಂಕು ತಗುಲಿದಯೇ ಎಂಬುದನ್ನು ಅವರು ತಿಳಿಸಿಲ್ಲ.

                ಸದ್ಯ ಸಚಿವರು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಅಜಿತ್‌ ಪವಾರ್‌ ಹೇಳಿದರು.

                ನಾಗಪುರದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಧನಂಜಯ್ ಮುಂಡೆ ಭಾಗವಹಿಸಿದ್ದರು. ಡಿಸೆಂಬರ್‌ 20ರಂದು ಅನಾರೋಗ್ಯದ ಕಾರಣ ಅವರು ಮನೆಗೆ ತೆರಳಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries