ಬದಿಯಡ್ಕ: ಉಡಪಿಯ ಆರ್ಯಪ್ರಕಾಶನ ವತಿಯಿಂದ ಸ್ವಾತಿ ಕೆ. ಅವರ 'ನನ್ನವರಾರಿಲ್ಲಿ?'ಸಾಮಾಜಿಕ ಕಾದಂಬರಿ ಬಿಡುಗಡೆ ಸಮಾರಂಭ ಜು. 24ರಂದು ಬೆಳಗ್ಗೆ 10.30ಕ್ಕೆ ಬದಿಯಡ್ಕ ಸ್ಮøತಿಭವನದಲ್ಲಿ ಜರುಗಲಿದೆ.
ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ನ ಎಸ್. ನಾರಾಯಣ ಭಟ್ ಕೃತಿ ಅನಾವರಣಗೊಳಿಸುವರು. ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು.ಕತೆಗಾರ್ತಿ ಸ್ನೇಹಲತಾದಿವಾಕರ್ ಕೃತಿ ಪರಿಚಯ ನಡೆಸುವರು. ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಕೃತಿಕರ್ತೆ ಸ್ವಾತಿ ಕೆ ಪಾಲ್ಗೊಳ್ಳುವರು.