HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕಾಟುಕುಕ್ಕೆ ಜಾತ್ರೆ ಪ್ರಯುಕ್ತ ಸ್ವಚ್ಛತಾ ಕಾರ್ಯ ನಡೆಸಿ ಮಾದರಿಯಾದ ಸಂಘಟನೆ ಪೆರ್ಲ:ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಜಾತ್ರೋತ್ಸವದ ಪ್ರಯುಕ್ತ ಮಂಗಳವಾರ ಶ್ರೀ ಆದಿಮಾಯೆ ಫ್ರೆಂಡ್ಸ್ ಕೆಂಗಣಾಜೆ ಇದರ ಸದಸ್ಯರಿಂದ ಕಾತರ್ಿಕೇಯ ಫ್ರೆಂಡ್ಸ್ ಕ್ಲಬ್ ಖಂಡೇರಿ ಇವರ ಸಹಕಾರದೊಂದಿಗೆ ಖಂಡೇರಿಯಿಂದ ಕಾಟುಕುಕ್ಕೆಯವರೆಗೆ ರಸ್ತೆ ಬದಿಯ ಹುಲ್ಲು ಗಿಡ ಗಂಟಿಗಳು ಹಾಗೂ ಕಸಕಡ್ಡುಗಳನ್ನು ತೆಗೆದು ಸ್ವಚ್ಛತಾ ಕಾರ್ಯ ನಿರ್ವಹಿಸಿದರು. ಸುಂದರ ಕೆಂಗಣಾಜೆ, ಸುಕುಮಾರ, ಸಂತೋಷ, ರಮೇಶ, ನಾರಾಯಣ, ರಘು, ವಿಶ್ವನಾಥ ರೈ, ಚಂದ್ರಶೇಖರ ರೈ, ಕುಕ್ಕ ಹಾಗೂ ಹಲವರು ಭಾಗವಹಿಸಿ ಸ್ವಚ್ಚತಾ ಕಾರ್ಯಕ್ರಮದ ನೇತೃತ್ವ ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries