ಬದಿಯಡ್ಕ: ವರ್ಲ್ಡ್ ಟ್ರೆಡಿಶನಲ್ ಶೊಟೊಕಾನ್ ಕರಾಟೆ ಫೆಡರೇಶನ್, ಕಾಸರಗೋಡು ನೇತೃತ್ವದಲ್ಲಿ ಇತ್ತೀಚೆಗೆ ಬದಿಯಡ್ಕದ ಬೀಜಂತಡ್ಕದಲ್ಲಿರುವ ಚಿನ್ಮಯ ವಿದ್ಯಾಲಯದಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಚಿತ್ತರಂಜನ್ ಕಡಂದೇಲು ಉತ್ತೀರ್ಣನಾಗಿ ಬ್ಲಾಕ್ ಬೆಲ್ಟ್ ಪಡೆದಿರುತ್ತಾನೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿವೃತ್ತ ಸೂಪರಿಂಟೆಂಡೆಂಟ್ ಆಫ್ ಪೆÇೀಲೀಸ್ ಹಾಗೂ ಕಾಸರಗೋಡು ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ನ ಅಧ್ಯಕ್ಷರಾಗಿರುವ ಹಬೀಬ್ ರಹಿಮಾನ್ ಪಿ. ಮತ್ತು ನೇಶನಲ್ ಕರಾಟೆ ಗ್ರೇಂಡ್ ಮಾಸ್ಟರ್ ಕೊಲ್ಕತ್ತಾದ ಸೆನ್ಸಾಯಿ ಸತ್ರಜಿತ್ ಚೌಧರಿಯವರು ಪ್ರಶಸ್ತಿಪತ್ರ ಹಾಗೂ ಬ್ಲೇಕ್ ಬೆಲ್ಟ್ನ್ನು ನೀಡಿ ಅಭಿನಂದಿಸಿದರು. ಪೆರಡಾಲ ನವಜೀವನ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿರುವ ಚಿತ್ತರಂಜನ್, ಬದಿಯಡ್ಕ ನಿವಾಸಿ ಹರೀಶ್ ಕುಮಾರ್ ಕಡಂದೇಲು ಹಾಗೂ ಜ್ಯೋತ್ಸ್ನಾ ದಂಪತಿಗಳ ಪುತ್ರ, ಸೆನ್ಸಾಯಿ ಪಿ.ಕೆ. ಆನಂದ್ರ ಶಿಷ್ಯನಾಗಿದ್ದಾನೆ.
ಚಿತ್ತರಂಜನ್ಗೆ ಬ್ಲೇಕ್ ಬೆಲ್ಟ್
0
ಜುಲೈ 25, 2019
ಬದಿಯಡ್ಕ: ವರ್ಲ್ಡ್ ಟ್ರೆಡಿಶನಲ್ ಶೊಟೊಕಾನ್ ಕರಾಟೆ ಫೆಡರೇಶನ್, ಕಾಸರಗೋಡು ನೇತೃತ್ವದಲ್ಲಿ ಇತ್ತೀಚೆಗೆ ಬದಿಯಡ್ಕದ ಬೀಜಂತಡ್ಕದಲ್ಲಿರುವ ಚಿನ್ಮಯ ವಿದ್ಯಾಲಯದಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಚಿತ್ತರಂಜನ್ ಕಡಂದೇಲು ಉತ್ತೀರ್ಣನಾಗಿ ಬ್ಲಾಕ್ ಬೆಲ್ಟ್ ಪಡೆದಿರುತ್ತಾನೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿವೃತ್ತ ಸೂಪರಿಂಟೆಂಡೆಂಟ್ ಆಫ್ ಪೆÇೀಲೀಸ್ ಹಾಗೂ ಕಾಸರಗೋಡು ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ನ ಅಧ್ಯಕ್ಷರಾಗಿರುವ ಹಬೀಬ್ ರಹಿಮಾನ್ ಪಿ. ಮತ್ತು ನೇಶನಲ್ ಕರಾಟೆ ಗ್ರೇಂಡ್ ಮಾಸ್ಟರ್ ಕೊಲ್ಕತ್ತಾದ ಸೆನ್ಸಾಯಿ ಸತ್ರಜಿತ್ ಚೌಧರಿಯವರು ಪ್ರಶಸ್ತಿಪತ್ರ ಹಾಗೂ ಬ್ಲೇಕ್ ಬೆಲ್ಟ್ನ್ನು ನೀಡಿ ಅಭಿನಂದಿಸಿದರು. ಪೆರಡಾಲ ನವಜೀವನ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿರುವ ಚಿತ್ತರಂಜನ್, ಬದಿಯಡ್ಕ ನಿವಾಸಿ ಹರೀಶ್ ಕುಮಾರ್ ಕಡಂದೇಲು ಹಾಗೂ ಜ್ಯೋತ್ಸ್ನಾ ದಂಪತಿಗಳ ಪುತ್ರ, ಸೆನ್ಸಾಯಿ ಪಿ.ಕೆ. ಆನಂದ್ರ ಶಿಷ್ಯನಾಗಿದ್ದಾನೆ.


