ಕಾಸರಗೋಡು: ಕೂಡ್ಲು ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸ ದೀಪೆÇೀತ್ಸವವು ಅಕ್ಟೋಬರ್ ತಿಂಗಳ 28 ರಿಂದ ನವೆಂಬರ ತಿಂಗಳ 26 ರ ವರೆಗೆ ವಿಜೃಂಭಣೆಯಿಂದ ಜರಗಲಿದೆ. ಕಾರ್ತಿಕ ಮಾಸದ ಕೃತ್ತಿಕ ನಕ್ಷತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜನ್ಮ ನಕ್ಷತ್ರ ಆಗಿದ್ದು ಈ ದಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಅರಿತೋ ಅರಿಯದೆಯೋ ಮಾಡಿದ ಪಾಪಗಳೆಲ್ಲವೂ ಪರಿಹಾರಗೊಂಡು ಕೋಟಿ ಪುಣ್ಯ ಸಂಪಾದನೆ ಆಗುತ್ತದೆ ಎಂದು ಸ್ಕಾಂದ ಪುರಾಣದಲ್ಲಿ ಹೇಳಿದೆ. ಆ ನಿಟ್ಟಿ ನಲ್ಲಿ ನವೆಂಬರ್ 13 ಬುಧವಾರ ಕೃತ್ತಿಕಾ ನಕ್ಷತ್ರ ಆಗಿದ್ದು ಅಂದು ಮಹಾ ದೀಪೆÇೀತ್ಸವ ನಡೆಯಲಿದೆ. ಆ ದಿನ ಶ್ರೀ ದೇವರನ್ನು ವಿಶೇಷವಾಗಿ ಆರಾ„ಸುವ ನಿಟ್ಟಿನಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಸಂಗೀತಾರ್ಚನೆ ನಡೆಯಲಿದ್ದು ಈ ವಿಶೇಷ ಆರಾಧನೆಯಲ್ಲಿ ಸೇವೆ ಮಾಡಲಿಚ್ಛಿಸುವ ಮಹಿಳಾ ಭಜನಾ ಸಂಘಗಳು ಕಿರಣ್ ಪ್ರಸಾದ್ ಕೂಡ್ಲು, ಅಧ್ಯಾಪಕರು, ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ, ಅಂಚೆ ರಾಮದಾಸ ನಗರ, ಕೂಡ್ಲು, ಕಾಸರಗೋಡು (9846588952) ಅವರನ್ನು ಸಂಪರ್ಕಿಸಬಹುದು.
ಶೇಷವನ : ಮಹಿಳಾ ಭಜನಾ ತಂಡಗಳಿಗೆ ಆಹ್ವಾನ
0
ಆಗಸ್ಟ್ 19, 2019
ಕಾಸರಗೋಡು: ಕೂಡ್ಲು ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸ ದೀಪೆÇೀತ್ಸವವು ಅಕ್ಟೋಬರ್ ತಿಂಗಳ 28 ರಿಂದ ನವೆಂಬರ ತಿಂಗಳ 26 ರ ವರೆಗೆ ವಿಜೃಂಭಣೆಯಿಂದ ಜರಗಲಿದೆ. ಕಾರ್ತಿಕ ಮಾಸದ ಕೃತ್ತಿಕ ನಕ್ಷತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜನ್ಮ ನಕ್ಷತ್ರ ಆಗಿದ್ದು ಈ ದಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಅರಿತೋ ಅರಿಯದೆಯೋ ಮಾಡಿದ ಪಾಪಗಳೆಲ್ಲವೂ ಪರಿಹಾರಗೊಂಡು ಕೋಟಿ ಪುಣ್ಯ ಸಂಪಾದನೆ ಆಗುತ್ತದೆ ಎಂದು ಸ್ಕಾಂದ ಪುರಾಣದಲ್ಲಿ ಹೇಳಿದೆ. ಆ ನಿಟ್ಟಿ ನಲ್ಲಿ ನವೆಂಬರ್ 13 ಬುಧವಾರ ಕೃತ್ತಿಕಾ ನಕ್ಷತ್ರ ಆಗಿದ್ದು ಅಂದು ಮಹಾ ದೀಪೆÇೀತ್ಸವ ನಡೆಯಲಿದೆ. ಆ ದಿನ ಶ್ರೀ ದೇವರನ್ನು ವಿಶೇಷವಾಗಿ ಆರಾ„ಸುವ ನಿಟ್ಟಿನಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಸಂಗೀತಾರ್ಚನೆ ನಡೆಯಲಿದ್ದು ಈ ವಿಶೇಷ ಆರಾಧನೆಯಲ್ಲಿ ಸೇವೆ ಮಾಡಲಿಚ್ಛಿಸುವ ಮಹಿಳಾ ಭಜನಾ ಸಂಘಗಳು ಕಿರಣ್ ಪ್ರಸಾದ್ ಕೂಡ್ಲು, ಅಧ್ಯಾಪಕರು, ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ, ಅಂಚೆ ರಾಮದಾಸ ನಗರ, ಕೂಡ್ಲು, ಕಾಸರಗೋಡು (9846588952) ಅವರನ್ನು ಸಂಪರ್ಕಿಸಬಹುದು.

