HEALTH TIPS

ನಾರಂಪಾಡಿಯಲ್ಲಿ ಶ್ರೀ ನಾರಾಯಣ ಗುರುಜಯಂತಿ

         ಬದಿಯಡ್ಕ: ಎಸ್.ಎನ್.ಡಿ.ಪಿ. ನಾರಂಪಾಡಿ ಘಟಕದ ನೇತೃತ್ವದಲ್ಲಿ  ಶ್ರೀ ನಾರಾಯಣ ಗುರುಜಯಂತಿ ಕಾರ್ಯಕ್ರಮದ ಅಂಗವಾಗಿ ಮಲ್ಲಮೂಲೆ ಎಸ್.ಎನ್.ಡಿ.ಪಿ.ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವನ್ನು ಕೊಟ್ಟನ್ ನಡುವಂಗಡಿ ಧ್ವಜಾರೋಹಣಗೈದು ಚಾಲನೆ ನೀಡಿದರು. ಕೃಷ್ಣ ಪಿ.ಮಲ್ಲಮೂಲೆ ದೀಪಜ್ವಲನೆಗೈದರು. ಸಮುದಾಯದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ರತೀಶ್ ನಡುವಂಗಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಗಂಗಾಧರನ್ ನೆಲ್ಲಿಯಡ್ಕ ಶುಭಾಶಂಸನೆಗೈದರು. ಕುಂಞÂಕಣ್ಣನ್ ಪಾವೂರು ಸ್ವಾಗತಿಸಿ, ಹರಿಪ್ರಸಾದ್ ನಡುವಂಗಡಿ ವಂದಿಸಿದರು. ಬಳಿಕ ಪಾಲ್ಗೊಂಡ ಎಲ್ಲರಿಗೂ ಪಾಯಸ ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries