HEALTH TIPS

ಕುಳದಪಾರೆಯಲ್ಲಿ ಮರಗೆಣಸು ಕೃಷಿ ಆರಂಭ


             ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಪೇರ್ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಕುಳದಪಾರೆಯಲ್ಲಿ ಮರಗೆಣಸಿನ ಕೃಷಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.
          ಸಿಪಿಎಂ ಪಕ್ಷದ ಬೆಳ್ಳೂರು ಲೋಕಲ್ ಸಮಿತಿ ಕಾರ್ಯದರ್ಶಿ ಸೂಫಿ ಕೆ. ಗೆಣಸು ಕೃಷಿಗೆ ಚಾಲನೆ ನೀಡಿ ಉದ್ಘಾಟಿಸಿದರು. ಬ್ಯಾಂಕ್ ಆಡಳಿತ ಸಮಿತಿ ಸದಸ್ಯರಾದ ಟಿ.ಎನ್.ದಿವಾಕರ, ದಾಮೋದರ ಎಲ್.ಎ.ಕಾರ್ಯದರ್ಶಿ ಕೆ.ರತೀಶ್, ಹರಿಹರನ್ ಸಿ.ಕೆ. ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries