HEALTH TIPS

ಮಹಿಳಾ ದೌರ್ಜನ್ಯ ವಿರುದ್ಧ ಜನಜಾಗೃತಿ

                 ಬದಿಯಡ್ಕ: ಮಹಿಳಾ ದೌರ್ಜನ್ಯ ಹಾಗೂ ವರದಕ್ಷಿಣೆಯ ವಿರುದ್ಧ ಜನಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಕಲ್ಲಕಟ್ಟ ಕೆ. ಜಿ. ಭಟ್ ಗ್ರಂಥಾಲಯದಲ್ಲಿ ವಿಚಾರಸಂಕಿರಣ ನಡೆಯಿತು. ತಾಲೂಕು ಗ್ರಂಥಾಲಯ ಕಾರ್ಯದರ್ಶಿ ದಾಮೋದರನ್ ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು. ಗ್ರಂಥಾಲಯ ಕಾರ್ಯದರ್ಶಿ ಕರ್ನೆಲಿಯಸ್ ಲೋಬೊ ಸ್ವಾಗತಿಸಿ, ಶಾಲಿನಿ ರೋಡ್ರಿಗಸ್ ವಂದಿಸಿದರು. ವೇಣುಗೋಪಾಲ ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries