HEALTH TIPS

ನೇತಾರರಿಂದ ಮತ ಚಲಾವಣೆ

     

     ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಿಣರಾಯಿ ಆರ್.ಸಿ. ಅಮಲ ಬೇಸಿಕ್ ಯು.ಪಿ.ಶಾಲೆಯಲ್ಲಿ ಮತ ಚಲಾಯಿಸಿದರು.
    ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಆಲಪ್ಪುಳ ಪನಯಾ ಕುಳಂಗರ ಸರಕಾರಿ ಹೈಸ್ಕೂಲ್‍ನಲ್ಲಿ, ಮಾಜಿ ಕೇಂದ್ರ ಸಚಿವ ಎ.ಕೆ.ಆ್ಯಂಟಣಿ ತಿರುವನಂತಪುರ ಜಗದಿ ಹೈಸ್ಕೂಲ್‍ನಲ್ಲಿ, ಬಿಜೆಪಿ ಶಾಸಕ ಓ.ರಾಜಗೋಪಾಲ್ ಜವಹರ್‍ನಗರ್ ಎಲ್‍ಪಿ ಶಾಲೆಯಲ್ಲಿ, ವಿ.ಮುರಳೀ`Àರನ್ ಕೊಚ್ಚುಳ್ಳೂರ್ ದೇವಸ್ವಂ ಕಚೇರಿಯಲ್ಲಿ, ಕೊಡಿಯೇರಿ ಬಾಲಕೃಷ್ಣನ್ ಕೊಡಿಯೇರಿ ಜ್ಯೂನಿಯರ್ ಬೇಸಿಕ್ ಯು.ಪಿ. ಶಾಲೆಯಲ್ಲಿ ಮತಚಲಾಯಿಸಿದರು.
ಕಾನಂ ರಾಜೇಂದ್ರನ್ ಕೋಟ್ಟಯಂ ವಾಳೂರು ಕಾನಂ ಕೊಚ್ಚುಕಾಞÂರಪ್ಪಾರ ಎಸ್‍ವಿಜಿ ಎಲ್‍ಪಿಎಸ್ ಶಾಲೆಯಲ್ಲಿ, ಉಮ್ಮನ್‍ಚಾಂಡಿ ಪುದುಪಳ್ಳಿ ಜೋರ್ಜಿನ್ ಪಬ್ಲಿಕ್ ಸ್ಕೂಲ್‍ನಲ್ಲಿ, ಪಿ.ಎಸ್.ಶ್ರೀ`Àರನ್ ಪಿಳ್ಳೆ ಕಲ್ಲಿಕೋಟೆ ತಿರುತ್ತಿಯಾಡ್ ಸಾಂತ್ವನ ಕೇಂದ್ರದ ಮತಗಟ್ಟೆಯಲ್ಲಿ, ರಮೇಶ್ ಚೆನ್ನಿತ್ತಲ ಆಲಪುಳ ತೃಪ್ಪೆರುಂತುರ ಸರಕಾರಿ ಹೈಸ್ಕೂಲ್‍ನಲ್ಲಿ, ಕೆ.ಸಿ.ವೇಣುಗೋಪಾಲ್ ಆಲಪ್ಪುಳ ತಿರುವಂಬಾಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ವಿ.ಎಂ.ಸು„ೀರನ್ ಕುನ್ನುಕುಳಿ ಯುಪಿಎಸ್‍ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries