HEALTH TIPS

ಹಸೆಮಣೆಗೇರುವ ಮೊದಲು ಮತಗಟ್ಟೆಗೆ- ವಧುವಿಂದ ಮತ ಚಲಾವಣೆ


         ಉಪ್ಪಳ: ಪುತ್ತೂರಲ್ಲಿ ಮಂಗಳವಾರ ವಿವಾಹಿತರಾಗಿರುವ ವಧು ಮದುವೆಗೆ ತೆರಳುವ ಮೊದಲು ಮತಗಟ್ಟೆಗೆ ತೆರಳಿ ಮತಚಲಾಯಿಸಿ ಆದರ್ಶ ಮೆರೆದ ವಿದ್ಯಮಾನ ಗಡಿ ಗ್ರಾಮ ಬೆರಿಪದವಿನಲ್ಲಿ ನಡೆದಿದೆ.
   ಬಳ್ಳೂರು ಓಟೆಪಡ್ಪು ನಿವಾಸಿ ಗಣಪತಿ ಭಟ್-ರಮಾ ದಂಪತಿಗಳ ಪುತ್ರಿ ಡಾ.ಆಶಾರ ವಿವಾಹ ಮಂಗಳವಾರ ಪುತ್ತೂರಿನಲ್ಲಿ ನಡೆಯಿತು. ಮಂಗಳವಾರ ಬೆಳಿಗ್ಗೆ ಪುತ್ತೂರಿಗೆ ತೆರಳುವ ಮಧ್ಯೆ ಬೆರಿಪದವಿನಲ್ಲಿರುವ ವಿದ್ಯಾರಣ್ಯ ಅನುದಾನಿತ ಶಾಲೆಯಲ್ಲಿರುವ 12 ಸಂಖ್ಯೆಯ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿದು ಗಮನ ಸೆಳೆದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries