HEALTH TIPS

ಎಲಿಕ್ಕಳ ಜಗತ್ತಾಪ್ ದೇವರಮನೆಯಲ್ಲಿ ಗಣೇಶ ವಿಗ್ರಹ ರಚನೆಗೆ ಮುಹೂರ್ತ


     ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಕುಂಟಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯಲಿರು ಗಣೇಶೋತ್ಸವದ ಆಚರಣೆಯ ಸಂದರ್ಭ ಪೂಜಿಸಲಿರುವ ಗಣೇಶ ವಿಗ್ರಹ ರಚನೆ ಮುಹೂರ್ತವನ್ನು ಎಲಿಕ್ಕಳ ಜಗತ್ತಾಪ್ ದೇವರಮನೆಯಲ್ಲಿ ಯಾದವ ರಾವ್ ನೆರವೇರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries